ನಾಯಕತ್ವ ತರಬೇತಿ ಶಿಬಿರ

ದಿನಾಂಕ 18.10.2014 ರಿಂದ 19.10.2014 ಕೊಂಕಣಿ ಭಾಸ ಆನಿ ಸಂಸ್ಕೃತಿ ಪ್ರತಿಷ್ಟಾನ (ರಿ) ಮಂಗಳೂರು, ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಟ್ರಸ್ಟ್, ಬೆಂಗಳೂರು, ಹರಿದಾಸ ಶ್ರೇಷ್ಠ ಸಂತ ಭದ್ರಗಿರಿ ಅಚ್ಯುತದಾಸಜೀ ಸಂಸ್ಮರಣ- ಟಿ.ವಿ.ರಮಣ ಪೈ ಕನ್ವೆನ್‍ಷನಲ್ ಸಭಾಂಗಣ’, ಮಂಗಳೂರು.

ದಿನಾಂಕ 21.02.2015 ರಂದು ಟಿ.ವಿ.ರಮಣ ಪೈ ಕನ್ವೆನ್ ಷನಲ್ ಸಭಾಂಗಣ’, ಮಂಗಳೂರಿನಲ್ಲಿ ವಿಶ್ವ ಕೊಂಕಣಿ ಕೇಂದ್ರದ ‘ಪ್ರೇರಣಾ ವಿಷನ್ ಟಿ.ವಿ.ಎಮ್’ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ

ದಿನಾಂಕ 20.08.2016ರಂದು ಮಂಗಳೂರಿನ ರಮಣ ಪೈ ಸಭಾಭವನದಲ್ಲಿ, ವಿಶ್ವ ಕೊಂಕಣಿ ಕೇಂದ್ರ ಆಯೋಜಿಸಿದ ವಿದ್ಯಾರ್ಥಿ ವೇತನಾ ಕಾರ್ಯಕ್ರಮ ‘ಕ್ಷಮತಾ-2016’ ಕಾರ್ಯಕ್ರಮದಲ್ಲಿ ನಮ್ಮ ಪದಾಧಿಕಾರಿಗಳು ಭಾಗವಹಿಸಿದ್ದರು.