ಭರತನಾಟ್ಯ ರಂಗಪ್ರವೇಶ

ದಿನಾಂಕ 01.01.2017 ರಂದು ಮಂಗಳೂರಿನ ಪುರಭವನದಲ್ಲಿ ಕಲ್ಲಡ್ಕದ ಶ್ರೀ ಭಾಸ್ಕರ ಪ್ರಭು ಮತ್ತು ಶ್ರೀಮತಿ ಜಯಲಕ್ಷ್ಮೀ ಪ್ರಭು ದಂಪತಿಯ ಪುತ್ರಿ ಕು. ಕೀರ್ತಿ ಪ್ರಭು, ಇವರ ಭರತನಾಟ್ಯ ರಂಗಪ್ರವೇಶ ನೆರವೇರಿತು. ಪ್ರತಿಷ್ಠಾನದ ವತಿಯಿಂದ, ಇವರಿಗೆ ಹೂಗುಚ್ಛ, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.