News & Events

  • ಪುತ್ತೂರಿನಲ್ಲಿ ಬೃಹತ್ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಆರೋಗ್ಯ ಜಾಗೃತಿ ಶಿಬಿರಕ್ಕೆ ಭರ್ಜರಿ ಸ್ಪಂದನೆ
    ಪುತ್ತೂರು, ಜನವರಿ 11:
    “ಆರೋಗ್ಯವೇ ಸಮಾಜದ ಮೊದಲ ಆದ್ಯತೆ” ಎಂಬ ಉದಾತ್ತ ಧ್ಯೇಯದೊಂದಿಗೆ ನಟರಾಜ...

  • ಪುರುಷರಕಟ್ಟೆ
    , ಅ.26: ಬೃಹತ್ ಉಚಿತ ಆರೋಗ್ಯ ಕಣ್ಣು ತಪಾಸಣಾ ಮತ್ತು ಮಾಹಿತಿ ಹಾಗೂ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು. ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ), ಶ್ರೀ ಗುರು...

  • ವಿಶ್ವ ಕೊಂಕಣಿ ಕೇಂದ್ರದಲ್ಲಿ ವಸತಿ ಸಹಿತ ನಾಲ್ಕು ದಿನಗಳ ಚಟುವಟಿಕೆ ಆಧಾರಿತ “ಪರಿಣತಿ” -2025'

    ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿಕಾರ್ಯಾಗಾರ

  • ನವರಾತ್ರಿಯ ಪವಿತ್ರ ಸಂದರ್ಭವನ್ನು ಅಂಗವಾಗಿ, ಶ್ರೀ ಪೂರ್ಣನಾನಂದ ಸೇವಾ ಪ್ರತಿಷ್ಠಾನ ಹಾಗೂ ದ.ಕ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ (ರಿ), ವಗ್ಗ ವಲಯ ಇವರ ಆಶ್ರಯದಲ್ಲಿ, 22-09-2025 ರಂದು ಶ್ರೀ ಮಹೋತಭಾರ ಶ್ರೀಕಾರಿಂಜೇಶ್ವರ ದೇವಸ್ಥಾನದಲ್ಲಿ ಪಾರ್ವತಿ...

  • ಶ್ರೀ ಗುರುಭ್ಯೋ ನಮಃ

    ಪ್ರಗತಿ ಹಾಗೂ ಸ್ಪೂರ್ತಿ - 2025 ನಾಲ್ಕು ದಿನದ ಸಹನಿವಾಸ ಕಾರ್ಯಾಗಾರದ ಪ್ರಥಮ ಪ್ರಥಮ ದಿನದ ಬೆಳಗಿನ ಜಾವ ಯೋಗ. ಮಂಗಳೂರಿನ ಮಂಗಳ ಗಂಗೋತ್ರಿ ವಿಶ್ವವಿದ್ಯಾನಿಲಯದ ಯೋಗ ಪ್ರೊಫೆಸರ್ ಡಾಕ್ಟರ್ ಅಜಿತೇಶ್ ಹೆಗಡೆ ಅವರು ನಡೆಸಿಕೊಟ್ಟರು.

  • ವಿಶ್ವ ಕೊಂಕಣಿ ಕೇಂದ್ರ

    ವಿಶ್ವ ಕೊಂಕಣಿ ಕೇಂದ್ರದಲ್ಲಿವಸತಿ ಸಹಿತ ನಾಲ್ಕು ದಿನಗಳ ಚಟುವಟಿಕೆ ಆಧಾರಿತ ಪ್ರಗತಿ ಹಾಗೂ ಸ್ಫೂರ್ತಿ -2025 ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರ

    ದಿ. 17-07-2025 ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಶ್ರೀ...

  • ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ್ ಗೌಡ್ ಬ್ರಾಹ್ಮಣ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕುಡಾಳ್ ದೇಶ್ಕರ್ ಸಮುದಾಯದ ಪಿಯುಸಿ ಮತ್ತು ತತ್ಸಮಾನ ವಿದ್ಯಾರ್ಥಿಗಳಿಗೆ ವಸತಿ ಸಹಿತ ಮೂರು ದಿನಗಳ ಚಟುವಟಿಕೆ ಆಧಾರಿತ...

  • ದಿನಾಂಕ 28-07-2024 ರಂದು ಜರಗಿದ ಸಮಾಜಬಾಂಧವರಿಗೆ "ಸಂಘಟನೆಯಲ್ಲಿ ನನ್ನ ಪಾತ್ರ ಹಾಗೂ ಸಂಘಟನೆ ಮುಖಾಂತರ ಸಮಾಜದ ಶ್ರೇಯೋಭಿವೃದ್ಧಿ" ಎಂಬ ವಿಷಯದಲ್ಲಿ ಚಟುವಟಿಕೆ ಆಧಾರಿತ ವ್ಯಕ್ತಿತ್ವ ವಿಕಸನ . "ಪ್ರೇರಣಾ -2024" ಎಂಬ ಒಂದು ದಿನದ ಕಾರ್ಯಗಾರದ ಛಾಯಚಿತ್ರಗಳು...

  • “ಉತ್ತಮ ನಾಯಕನಿದ್ದಾಗ ಇಡೀ ಸಮಾಜವೇ ಅವನನ್ನು ಬೆಂಬಲಿಸುತ್ತದೆ. ಹಾಗೆಯೇ ಪ್ರಸ್ತುತ: ದಿನಗಳಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ)ವು ರಾಜ್ಯಾದ್ಯಂತ ಇಡೀ ಕುಡಾಲ್ ದೇಶಸ್ಥ ಆದ್ಯಗೌಡ್ ಬ್ರಾಹ್ಮಣ ಸಮುದಾಯವನ್ನು ಒಟ್ಟು ಸೇರಿಸಿ, ಸಮಾಜದ ಮಾನಸಿಕ ಅಸ್ಥಿತ್ವದಿಂದ ಕೂಡಿದ ಕುಟುಂಬವನ್ನು ಗುರುತಿಸಿ, ಆಸ್ಪತ್ರೆಯಲ್ಲಿ...

  • SPSP BALANCE...