ಪುತ್ತೂರಿನಲ್ಲಿ ಬೃಹತ್ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಆರೋಗ್ಯ ಜಾಗೃತಿ ಶಿಬಿರಕ್ಕೆ ಭರ್ಜರಿ ಸ್ಪಂದನೆ
ಪುತ್ತೂರು, ಜನವರಿ 11:
“ಆರೋಗ್ಯವೇ ಸಮಾಜದ ಮೊದಲ ಆದ್ಯತೆ” ಎಂಬ ಉದಾತ್ತ ಧ್ಯೇಯದೊಂದಿಗೆ ನಟರಾಜ...
News & Events
ಪುರುಷರಕಟ್ಟೆ
, ಅ.26: ಬೃಹತ್ ಉಚಿತ ಆರೋಗ್ಯ ಕಣ್ಣು ತಪಾಸಣಾ ಮತ್ತು ಮಾಹಿತಿ ಹಾಗೂ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು. ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ), ಶ್ರೀ ಗುರು...
ನವರಾತ್ರಿಯ ಪವಿತ್ರ ಸಂದರ್ಭವನ್ನು ಅಂಗವಾಗಿ, ಶ್ರೀ ಪೂರ್ಣನಾನಂದ ಸೇವಾ ಪ್ರತಿಷ್ಠಾನ ಹಾಗೂ ದ.ಕ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ (ರಿ), ವಗ್ಗ ವಲಯ ಇವರ ಆಶ್ರಯದಲ್ಲಿ, 22-09-2025 ರಂದು ಶ್ರೀ ಮಹೋತಭಾರ ಶ್ರೀಕಾರಿಂಜೇಶ್ವರ ದೇವಸ್ಥಾನದಲ್ಲಿ ಪಾರ್ವತಿ...
ಪ್ರಗತಿ ಹಾಗೂ ಸ್ಪೂರ್ತಿ - 2025 ನಾಲ್ಕು ದಿನದ ಸಹನಿವಾಸ ಕಾರ್ಯಾಗಾರದ ಪ್ರಥಮ ಪ್ರಥಮ ದಿನದ ಬೆಳಗಿನ ಜಾವ ಯೋಗ. ಮಂಗಳೂರಿನ ಮಂಗಳ ಗಂಗೋತ್ರಿ ವಿಶ್ವವಿದ್ಯಾನಿಲಯದ ಯೋಗ ಪ್ರೊಫೆಸರ್ ಡಾಕ್ಟರ್ ಅಜಿತೇಶ್ ಹೆಗಡೆ ಅವರು ನಡೆಸಿಕೊಟ್ಟರು.
ವಿಶ್ವ ಕೊಂಕಣಿ ಕೇಂದ್ರದಲ್ಲಿವಸತಿ ಸಹಿತ ನಾಲ್ಕು ದಿನಗಳ ಚಟುವಟಿಕೆ ಆಧಾರಿತ ಪ್ರಗತಿ ಹಾಗೂ ಸ್ಫೂರ್ತಿ -2025 ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರ
ದಿ. 17-07-2025 ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಶ್ರೀ...
ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ್ ಗೌಡ್ ಬ್ರಾಹ್ಮಣ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕುಡಾಳ್ ದೇಶ್ಕರ್ ಸಮುದಾಯದ ಪಿಯುಸಿ ಮತ್ತು ತತ್ಸಮಾನ ವಿದ್ಯಾರ್ಥಿಗಳಿಗೆ ವಸತಿ ಸಹಿತ ಮೂರು ದಿನಗಳ ಚಟುವಟಿಕೆ ಆಧಾರಿತ...
ದಿನಾಂಕ 28-07-2024 ರಂದು ಜರಗಿದ ಸಮಾಜಬಾಂಧವರಿಗೆ "ಸಂಘಟನೆಯಲ್ಲಿ ನನ್ನ ಪಾತ್ರ ಹಾಗೂ ಸಂಘಟನೆ ಮುಖಾಂತರ ಸಮಾಜದ ಶ್ರೇಯೋಭಿವೃದ್ಧಿ" ಎಂಬ ವಿಷಯದಲ್ಲಿ ಚಟುವಟಿಕೆ ಆಧಾರಿತ ವ್ಯಕ್ತಿತ್ವ ವಿಕಸನ . "ಪ್ರೇರಣಾ -2024" ಎಂಬ ಒಂದು ದಿನದ ಕಾರ್ಯಗಾರದ ಛಾಯಚಿತ್ರಗಳು...
“ಉತ್ತಮ ನಾಯಕನಿದ್ದಾಗ ಇಡೀ ಸಮಾಜವೇ ಅವನನ್ನು ಬೆಂಬಲಿಸುತ್ತದೆ. ಹಾಗೆಯೇ ಪ್ರಸ್ತುತ: ದಿನಗಳಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ)ವು ರಾಜ್ಯಾದ್ಯಂತ ಇಡೀ ಕುಡಾಲ್ ದೇಶಸ್ಥ ಆದ್ಯಗೌಡ್ ಬ್ರಾಹ್ಮಣ ಸಮುದಾಯವನ್ನು ಒಟ್ಟು ಸೇರಿಸಿ, ಸಮಾಜದ ಮಾನಸಿಕ ಅಸ್ಥಿತ್ವದಿಂದ ಕೂಡಿದ ಕುಟುಂಬವನ್ನು ಗುರುತಿಸಿ, ಆಸ್ಪತ್ರೆಯಲ್ಲಿ...
SPSP BALANCE...









